ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ

“ಬಾರಿಸು ಕನ್ನಡ ಡಿಂಡಿಮವ” ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಮುಖ್ಯ ಅತಿಥಿಗಳು ಮತ್ತು ಅತಿಥಿಗಳ ಅಭಿನಂದನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜೂನ್ 04 ಭಾನುವಾರ 2023 | ಮಧ್ಯಾಹ್ನ : 3.00 ಗಂಟೆಗೆ ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು-560002.

ಕೃತಿ ಅವಲೋಕನ

ಕೃತಿ ಅವಲೋಕನ |  ಕಾಗೆ ಮುಟ್ಟಿದ ನೀರು | (ಲೇಖಕರು : ಡಾ. ಪುರುಷೋತ್ತಮ ಬಿಳಿಮಲೆ) | ದಿನಾಂಕ : 14.05.2023, ಭಾನುವಾರ ಸಂಜೆ : 4.30 | ಸ್ಥಳ : ಸಂಘದ ಸೆಮಿನಾರ್ ಹಾಲ್

ವಿಚಾರ ಸಂಕಿರಣ

ಡಾ. ಹಂಪ ನಾಗರಾಜಯ್ಯ ವಿರಚಿತ Spectrum of Classical Literature in Karnataka ಕುರಿತು ಒಂದು ಅನುಸಂಧಾನ ದಿನಾಂಕ : ೨೯.೦೩.೨೦೨೩ ರ, ಬುಧವಾರ ಸಂಜೆ : ೬.೩೦ ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್

ಜನವರಿ ೨೨, ೨೦೨೩ – ಜಿಲ್ಲಾ ಸಾಂಸ್ಕೃತಿಕ ಉತ್ಸವ

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ನಾಡಪ್ರಭು ಕೆಂಪೇಗೌಡರ ಕನಸಿನ ಅಖಂಡ ಬೆಂಗಳೂರು ಜಿಲ್ಲಾ ಸಾಂಸ್ಕೃತಿಕ ಉತ್ಸವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕಲೆಗಳ ಹಬ್ಬ ದೆಹಲಿ ಕರ್ನಾಟಕ ಸಂಘ @75 ಅಮೃತ ಮಹೋತ್ಸವ ಅಂಗವಾಗಿ 8ನೇ ಹಾಗೂ ಕೊನೆಯ ಜಿಲ್ಲಾವಾರು ಕಾರ್ಯಕ್ರಮ ನಾಡಪ್ರಭು ಕೆಂಪೇಗೌಡರ ಕನಸಿನ ಅಖಂಡ ಬೆಂಗಳೂರು ಜಿಲ್ಲಾ ಸಾಂಸ್ಕೃತಿಕ ಉತ್ಸವ. (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಭಾಗದ ಸಾಂಸ್ಕೃತಿಕ ಕಲೆಗಳ ಉತ್ಸವ). ದಿನಾಂಕ22/01/2023 […]