ಸಂಘದಲ್ಲಿ ವಿವಿಧ ತರಬೇತಿಗಳು
ಆತ್ಮೀಯ ಕನ್ನಡ ಬಂಧುಗಳೇ ಬರುವ ತಿಂಗಳು ನವೆಂಬರ್ ಒಂದರಿಂದ 1. ಕನ್ನಡ ಕಲಿಕಾ ಕೇಂದ್ರ ದೆಹಲಿ ಕರ್ನಾಟಕ ಸಂಘದಲ್ಲಿ ಉದ್ಘಾಟನೆಯಾಗಲಿದೆ. ಕನ್ನಡವನ್ನು ತಮ್ಮ ಮಕ್ಕಳಿಗೆ ಕಲಿಸಲು ಇಚ್ಛೆಯುಳ್ಳವರು ದಯವಿಟ್ಟು ದೆಹಲಿ ಕರ್ನಾಟಕ ಸಂಘಕ್ಕೆ ಹೆಸರನ್ನು ನೀಡಿ. 2. ಶಾಸ್ತ್ರೀಯ ನೃತ್ಯ ಮತ್ತು ಕಥಕ್ ತರಬೇತಿ ನೀಡಲಿದ್ದೇವೆ. 3. ಹಿಂದೂಸ್ತಾನಿ ಸಂಗೀತ ತರಬೇತಿ ನೀಡಲಿದ್ದೇವೆ. ಜಾನಪದ ನೃತ್ಯ ಸದಸ್ಯರುಗಳಿಗೆ ಮತ್ತು ಅವರ ಮಕ್ಕಳಿಗೆ ನವೆಂಬರ್ ನಲ್ಲಿ ನಡೆಯುವ ಕಾರ್ಯಕ್ರಮದ ಸಮಾರೋಪಕ್ಕೆ ನೃತ್ಯ ತರಬೇತಿಯನ್ನು ಸಹ ನೀಡಲಿದ್ದೇವೆ. ಭಾಗವಹಿಸಲು ಇಚ್ಛೆಯುಳ್ಳವರು ತಮ್ಮ ಹೆಸರುಗಳನ್ನು ಸಂಘದ ಕಚೇರಿಗೆ ಕೊಡತಕ್ಕದ್ದು. ಧನ್ಯವಾದಗಳು
ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ
ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲಾ ಸಾಂಸ್ಕೃತಿಕ ಉತ್ಸವ- ಅಕ್ಟೋಬರ್ 15 ಮತ್ತು 16, 2022
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ
“ವರ್ತಮಾನದಲ್ಲಿ ಕನ್ನಡದ ಸವಾಲುಗಳು”-ವಿಚಾರ ಸಂಕಿರಣ
“ವರ್ತಮಾನದಲ್ಲಿ ಕನ್ನಡದ ಸವಾಲುಗಳು”-ವಿಚಾರ ಸಂಕಿರಣ
ಅಮೃತ ಮಹೋತ್ಸವ ಸಂಭ್ರಮಾಚರಣೆ
ಅಮೃತ ಮಹೋತ್ಸವ ಸಂಭ್ರಮಾಚರಣೆ ಕಲ್ಯಾಣ ಕರ್ನಾಟಕ ಜಿಲ್ಲಾ ಸಾಂಸ್ಕೃತಿಕ ಉತ್ಸವ ಭಾನುವಾರ ಜುಲೈ 24, 2022, ಬೆಳಿಗ್ಗೆ 10:00 ರಿಂದ ಸ್ಥಳ: ದೆಹಲಿ ಕರ್ನಾಟಕ ಸಂಘ, ರಾವ್ ತುಲಾರಾಂ ಮಾರ್ಗ, ಸೆಕ್ಟರ್-12, ಆರ್.ಕೆ ಪುರಂ, ನವದೆಹಲಿ-110022. ತಮಗೆಲ್ಲರಿಗೂ ಆದರದ ಸ್ವಾಗತ
ಋತುಗಾನ
ಗೋಕರ್ಣ ಮಂಡಳದ ೪೦ನೇ ವಾರ್ಷಿಕೋತ್ಸವ
ಅಭಿಮತಕ್ಕೆ ೩೦ರ ಸಂಭ್ರಮ
29.09.2019ರ ಭಾನುವಾರ ಸಂಜೆ 6.00 ಗಂಟೆಗೆ ಯಕ್ಷಗಾನ ‘ಮಹಿಷ ಮರ್ದಿನಿ
ದ.ರಾ. ಬೇಂದ್ರೆ : ರಾಷ್ಟ್ರೀಯ ವಿಚಾರ ಸಂಕಿರಣ
ದ.ರಾ. ಬೇಂದ್ರೆ : ರಾಷ್ಟ್ರೀಯ ವಿಚಾರ ಸಂಕಿರಣ 21 ಮತ್ತು 22 ಸೆಪ್ಟೆಂಬರ್ 2019