ಸಾಹಿತ್ಯೋತ್ಸವ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಮ್ಮೆಯ ಕನ್ನಡಿಗರಾದ ರಾಷ್ಟ್ರಕವಿ ಕುವೆಂಪು ಮತ್ತು ಡಾ. ಯು.ಆರ್‍. ಅನಂತಮೂರ್ತಿ ಅವರ ಜೀವನ -ಸಾಹಿತ್ಯ ಸಾಧನೆಗಳ ಕುರಿತು
ಸಂವಾದ-ಅನುಸಂಧಾನ-ವಿಚಾರ ಸಂಕಿರಣ ಹಾಗು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು
10ನೇ ಆಗಸ್ಟ್‌ 2025, ಭಾನುವಾರ | ಸಂಜೆ : 4.00 ಗಂಟೆಗೆ
ಸ್ಥಳ : ಸಂಘದ ಸೆಮಿನಾರ್‍ ಹಾಲ್‌