ಕೃತಿ ಅವಲೋಕನ

ಕೃತಿ ಅವಲೋಕನ |  ಕಾಗೆ ಮುಟ್ಟಿದ ನೀರು | (ಲೇಖಕರು : ಡಾ. ಪುರುಷೋತ್ತಮ ಬಿಳಿಮಲೆ) | ದಿನಾಂಕ : 14.05.2023, ಭಾನುವಾರ ಸಂಜೆ : 4.30 | ಸ್ಥಳ : ಸಂಘದ ಸೆಮಿನಾರ್ ಹಾಲ್

ವಿಚಾರ ಸಂಕಿರಣ

ಡಾ. ಹಂಪ ನಾಗರಾಜಯ್ಯ ವಿರಚಿತ Spectrum of Classical Literature in Karnataka ಕುರಿತು ಒಂದು ಅನುಸಂಧಾನ ದಿನಾಂಕ : ೨೯.೦೩.೨೦೨೩ ರ, ಬುಧವಾರ ಸಂಜೆ : ೬.೩೦ ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್

ಜನವರಿ ೨೨, ೨೦೨೩ – ಜಿಲ್ಲಾ ಸಾಂಸ್ಕೃತಿಕ ಉತ್ಸವ

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ನಾಡಪ್ರಭು ಕೆಂಪೇಗೌಡರ ಕನಸಿನ ಅಖಂಡ ಬೆಂಗಳೂರು ಜಿಲ್ಲಾ ಸಾಂಸ್ಕೃತಿಕ ಉತ್ಸವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕಲೆಗಳ ಹಬ್ಬ ದೆಹಲಿ ಕರ್ನಾಟಕ ಸಂಘ @75 ಅಮೃತ ಮಹೋತ್ಸವ ಅಂಗವಾಗಿ 8ನೇ ಹಾಗೂ ಕೊನೆಯ ಜಿಲ್ಲಾವಾರು ಕಾರ್ಯಕ್ರಮ ನಾಡಪ್ರಭು ಕೆಂಪೇಗೌಡರ ಕನಸಿನ ಅಖಂಡ ಬೆಂಗಳೂರು ಜಿಲ್ಲಾ ಸಾಂಸ್ಕೃತಿಕ ಉತ್ಸವ. (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಭಾಗದ ಸಾಂಸ್ಕೃತಿಕ ಕಲೆಗಳ ಉತ್ಸವ). ದಿನಾಂಕ22/01/2023 […]

ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ವಿಶ್ವ ಮಾನವ ದಿನಾಚರಣೆ

ದೆಹಲಿ ಕರ್ನಾಟಕ ಸಂಘ ಸಹಯೋಗ ಕನ್ನಡ ಸಾಹಿತ್ಯ ಪರಿಷತ್ತು, ದೆಹಲಿ ಘಟಕ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ದೆಹಲಿ ಘಟಕ  ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ವಿಶ್ವ ಮಾನವ ದಿನಾಚರಣೆ ದಿನಾಂಕ : 31.12.2022ರ ಶನಿವಾರ ಸಂಜೆ : 6.00 ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್

ಚಾವುಂಡರಾಯ ನಾಟಕ ಪ್ರದರ್ಶನ

ಚಾವುಂಡರಾಯ ನಾಟಕ ಪ್ರದರ್ಶನ ಪ್ರಸ್ತುತಿ ಶ್ರೀ ಗಜಾನನ ಯುವಕ ಮಂಡಳ, ಹಾವೇರಿ ವಿನ್ಯಾಸ ಮತ್ತು ನಿರ್ದೇಶನ : ಶ್ವೇತಾರಾಣಿ ಹೆಚ್.ಕೆ. ದಿನಾಂಕ : 20 ನೇ ಡಿಸೆಂಬರ್ 2022 ರ ಮಂಗಳವಾರ, ಸಂಜೆ : 6.30ಕ್ಕೆ ಸ್ಥಳ : ದೆಹಲಿ ಕರ್ನಾಟಕ ಸಂಘದ ಸಭಾಂಗಣ